
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಮಂ. ಗೋವಿಂದಪೈ ಗಳು ಹೇಳಿದ ಮಾತುಗಳು.
ಹಲವಾರು ಭಾಷೆ,ಸಂಸ್ಕೃತಿಗಳ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ
ಪ್ರತಿ ದಿನ ಕನ್ನಡದ ಕಂಪನ್ನು ಉಸಿರಾಡುತ್ತಾ ಕನ್ನಡಮ್ಮನ ಮನೆಯ ಕಾರ್ಯಕ್ರಮಗಳಲ್ಲಿ ದಿನವೂ ಪಾಲ್ಗೊಳ್ಳುವ ಭಾಗ್ಯವಂತರು ನಾವು ಎನ್ನುದು ಧನಾತ್ಮಕ ಚಿಂತನೆಯಾದರೆ ,ಭಾಷೆಗಲೊಡನೆ ಅಸ್ತಿತ್ವಕ್ಕಾಗಿ ಹೋರಾಡುತ್ತಾ,ಕರ್ನಾಟಕದಿಂದ ಬೇರ್ಪಟ್ಟ ದುಃಖದ ಬೆಂಕಿಯಲ್ಲಿ ದಿನವೂ ಬೀಯುತ್ತಿರುವ ದುರ್ದೈವಿಗಳು ನಾವೆನ್ನಬೇಕೆ?
howdallavee..!
ಪ್ರತ್ಯುತ್ತರಅಳಿಸಿ